ವಿಜಯಸಾಕ್ಷಿ ಸುದ್ದಿ, ಗದಗ
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ
ಕೂಡಲ ಸಂಗಮದಿಂದ ಬೆಂಗಳೂರು ವಿಧಾನಸೌಧದವರಿಗೆ ಪಾದಯಾತ್ರೆ ಹಿನ್ನಲೆಯಲ್ಲಿ ನಗರದ ತೋಂಟದಾರ್ಯ ಮಠದದಿಂದ ಕೂಡಲ ಸಂಗಮಕ್ಕೆ ಪಂಚಮಸಾಲಿ ಸಮಾಜದ ನೂರಾರು ಜನರು ಪ್ರಯಾಣ ಬೆಳೆಸಿದರು.
![](http://vijayasakshi.com/wp-content/uploads/2021/01/20210114_1402544690204172838751599.jpg)
ಜಿಲ್ಲೆಯಿಂದ ಪಂಚಮಸಾಲಿ ಸಮಾಜದ ಮಹಿಳೆಯರು, ಯುವಕರು, ಹಿರಿಯರು ಪಾದಾಯಾತ್ರೆಯಲ್ಲಿ ಭಾಗವಹಿಸಿಸಲು
ಕ್ರಷರ್, ಮಿನಿ ಬಸ್ ಮೂಲಕ ಕೂಡಲ ಸಂಗಮಕ್ಕೆ ತೆರಳಿದರು.
ಕೂಡಲ ಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ.