ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕಾಟನ್ ಮಾರ್ಕೆಟ್ ರಸ್ತೆಯಲ್ಲಿರುವ ಕಾರ್ಮಿಕ ಕಲ್ಯಾಣ ಸಂಸ್ಥೆಯ ಎಲ್ಲ ಪದಾಧಿಕಾರಿಗಳು 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಮಾಜಿ ಸೈನಿಕರಾದ ಶ್ರೀಶೈಲ್ ಚಳಗೇರಿ, ಶಿವಾನಂದ್ ಪಲ್ಲೇದ್, ಹನುಮಂತ ಹುಲಕೋಟಿ, ಗಾಣಿಗೇರ್ ಇವರೊಂದಿಗೆ ಆಚರಿಸಿದರು.
ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಡಂಬಳ ಸ್ವಾಗತ ಕೋರಿದರು. ಗೌರವಾಧ್ಯಕ್ಷ ಬೇಲೇರಿ, ಹಿರಿಯರಾದ ಭೀಮಪ್ಪ ಪೂಜಾರ್, ನಿಂಗಪ್ಪ ಕಟ್ಟಿಮನಿ, ಶಂಕರ ಗುರುಬಸಣ್ಣವರ್, ಮಹಾಸಂಘದ ಅಧ್ಯಕ್ಷ ಮೆಹಬೂಬ್ಖಾನ್ ಪಠಾಣ್, ಕಾರ್ಮಿಕ ಕಲ್ಯಾಣ ಸಂಸ್ಥೆಯ ಕಾರ್ಯಾಧ್ಯಕ್ಷ ನಾಸೀರ್ ಚಿಕೇನಕೊಪ್ಪ, ಯುವ ಕರ್ನಾಟಕ ಭೀಮಸೇನೆಯ ಅಧ್ಯಕ್ಷ ರಾಮು ಬಾಗಲಕೋಟೆ, ಶಹರ ಘಟಕದ ಅಧ್ಯಕ್ಷ ಶಬ್ಬೀರ್ ತಹಸೀಲ್ದಾರ್, ಇಬ್ರಾಹಿಂ ಹಳ್ಳಿಕೇರಿ, ನೂರ್ ಬಳ್ಳಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ತಿಳಿಸಿದರು.
ಮಹಮ್ಮದ್ಯೂಸುಫ್ ಬೇಪಾರಿ, ಜಂಧಿಸಾಬ್ ಬಳ್ಳಾರಿ ಮುಲ್ಲಾ, ಇಮಾಮಸಾಬ್ ಕದಡಿ, ಏಕನಾಥ್ ವಾಲ್ಮೀಕಿ, ರಫೀಕ್ ಕರೆಕಾಯಿ, ಸಾಧಿಕ್ ಧಾರವಾಡ, ಖಾಜಾಸಾಬ್ ಗಬ್ಬುರ್, ಯಂಕಪ್ಪ ತಾಳದವರ್, ಜಬಿವುಲ್ಲಾ ಬೋದ್ಲೆಖಾನ, ರಶೀದ್ ನಾಗರದಿನ್ನಿ, ಜಾವಿದ್ ಹೈದರ್, ಈಶ್ವರ್ ಲಕ್ಷ್ಮೇಶ್ವರ, ಬಾಬಾಜಾನ್ ಹಣಗಿ, ದಾವಲ್ಸಾಬ್ ಮುನ್ನಾ, ಕೃಷ್ಣ ಜಾದವ್, ರಫೀಕ್ ಕುಂದಗೋಳ, ಮೆಹಬೂಬ್ಶೇಖ ತಬರೇಜ್, ಚಿತ್ರಗಾರ, ಸದ್ದಾಂ ನಾಶಿಪುಡಿ, ನಜೀರ್ ಕೊಟ್ಟೂರ್, ಮುದಸ್ಸರ ಬಳ್ಳಾರಿ, ಮೋತಿಲಾಲ್ ಮಳಗಿಮನಿ, ಖಲೀಲ್ ಬಳ್ಳಾರಿ, ಶೌಕತ್ ಯರಂಡಿವಾಲೆ, ಎಂ.ಡಿ. ಮುಲ್ಲಾ, ರಾಜೇಂದ್ರ ಕಮ್ಮಾರ್, ಶಂಕ್ರಪ್ಪ ಲಂಗೋಟಿ, ವಸಂತ ದೇವದುರ್ಗ, ಮೈನು ಆದಂಬೈ, ಪ್ರಶಾಂತ್, ಸಿರಾಜ್ ಲಕ್ಕುಂಡಿ, ಚಲವಾದಿ, ರೇಖಾ, ಸಂತೋಷ ಹುಲ್ಲೂರ್, ಬಸವರಾಜ್ ಹುಲಕೋಟಿ, ಅಸ್ಲಂ ದಂಡಿನ್, ಖಾಲಿದ್ ಹೊಂಬಳ, ಪರಶುರಾಮ್ ಈಳಿಗೇರ, ಶಾಬುದ್ದೀನ್ ಧಾರವಾಡ, ರಾಚಪ್ಪ ಬ್ಯಾಳಿ, ರಮೇಶ್ ವಾಲ್ಮೀಕಿ, ಶಂಕರಗೌಡ ಭರಮಗೌಡ್ರ್. ಸಿ.ಕೆ. ಪಾಟೀಲ್, ದುರ್ಗಪ್ಪ ಗುಡಿಮನಿ, ಈಶ್ವರಪ್ಪ ಕಪ್ಪತ್ತನವರ ಮುಂತಾದವರು ಪಾಲ್ಗೊಂಡಿದ್ದರು.