ಕೊಪ್ಪಳ: ಕೊಪ್ಪಳದ ಶ್ರೀಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಮಹಾದಾಸೋಹಕ್ಕೆ ಟನಕನಕಲ್ ಗ್ರಾಮದ ಸದ್ಭಕ್ತರು 15 ಸಾವಿರ ರೊಟ್ಟಿಗಳು, ಅಕ್ಕಿ, ಮೆಕ್ಕೆಜೋಳ, ನೆಲ್ಲು ಸೇರಿದಂತೆ ದವಸ-ಧಾನ್ಯಗಳನ್ನು ಟ್ರ್ಯಾಕ್ಟರ್ ಹಾಗೂ ಲಘು ವಾಹನಗಳ ಮೂಲಕ ಭಕ್ತಿ-ಸಡಗರದೊಂದಿಗೆ ಶ್ರೀಗವಿಮಠಕ್ಕೆ ಅರ್ಪಿಸಿದರು. ದಾನಿಗಳ ಸೇವೆಗೆ ಪೂಜ್ಯರು ಆಶೀರ್ವಾದ ನೀಡಿದರು.
Trending Now



