ಈಜಲು ತೆರಳಿದ್ದ ವೇಳೆ ಅವಘಡ; ನೀರಸಾಗರ ಜಲಾಶಯದಲ್ಲಿ ಯುವಕ ಸಾವು

0
Spread the love

ಕಲಘಟಗಿ:- ತಾಲೂಕಿನ ನೀರಸಾಗರ ಜಲಾಶಯದಲ್ಲಿ ಈಜಲು ತೆರಳಿದ್ದ ಯುವಕ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜರುಗಿದೆ.

Advertisement

ಹುಬ್ಬಳ್ಳಿ ಮೂಲದ ಜಾಫರ್ ಮೃತ ಯುವಕ. ಹುಬ್ಬಳ್ಳಿಯಿಂದ ತನ್ನ ಸ್ನೇಹಿತರೊಂದಿಗೆ ನೀರಸಾಗರ ಜಲಾಶಯಕ್ಕೆ ಈಜಲು ಹೋಗಿದ್ದ ಯುವಕ, ಈಜು ಬಾರದೇ ಮುಳುಗಿ ಸಾವನಪ್ಪಿದ್ದಾನೆ.

ಯುವಕನ ಮೃತ ದೇಹವನ್ನು ಹೊರ ತೆಗೆಯಲಾಗಿದ್ದು, ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

LEAVE A REPLY

Please enter your comment!
Please enter your name here