HomeGadag Newsರೇಲ್ವೆ ನೌಕರರ ಸಂಘದ ವತಿಯಿಂದ ದಾಸ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವ

ರೇಲ್ವೆ ನೌಕರರ ಸಂಘದ ವತಿಯಿಂದ ದಾಸ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ಭಕ್ತ ಕನಕದಾಸ ರೇಲ್ವೆ ನೌಕರರ ಸಂಘದ ವತಿಯಿಂದ ದಾಸ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮವು ನಗರದ ರೇಲ್ವೆ ಗಣೇಶ ಹಾಲ್‌ನಲ್ಲಿ ಜರುಗಿತು.

ಭಾಜನರಾದ ಜಿ.ಬಿ. ಬಿಡಿನಹಾಳ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸಮಾಜದ ರೇಲ್ವೆ ನೌಕರರ ಮಕ್ಕಳನ್ನು ಹಾಗೂ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಪರಮ ಪೂಜ್ಯ ಶ್ರೀ ಡಾ. ಬಸವರಾಜ ದೇವರು, ಅಧ್ಯಕ್ಷತೆಯನ್ನು ಫಕೀರಪ್ಪ ಹೆಬಸೂರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರುದ್ರಣ್ಣ ಗುಳಗುಳಿ, ಎನ್.ಎಮ್. ಅಂಬಲಿಯವರ, ವಾಸಣ್ಣ ಕುರುಡಗಿ, ರವಿ ದಂಡಿನ, ಪ್ರಕಾಶ ಕರಿ, ಜಯದೇವ ಮೆಣಸಗಿ, ರಾಮಕೃಷ್ಣ ರೊಳ್ಳಿ, ಲಕ್ಷö್ಮಣ ಅರಿ, ಜಿ.ಬಿ. ಕಟಗಿ, ಎಸ್.ಬಿ. ದೊಡ್ಡಣ್ಣವರ, ಚಂದ್ರು ಹುಲ್ಲಿಕೇರಿ, ಅತಿಥಿಗಳಾಗಿ ರಮೇಶ ಕಂಬಳಿ, ಎಮ್.ಕೆ. ರಘು ಪ್ರಸನ್ನ, ವಿಶ್ವನಾಥ ಎಮ್. ಕೆಳಗಿನಮಠ, ಸಂಥಿಲ್‌ಕುಮಾರ, ಅರವಿಂದಕುಮಾರ, ಮನೋಜ ಬಾಗಡೆ, ಸಿದ್ದಪ್ಪ ಅಳವಂಡಿ, ಎಸ್.ಎಸ್. ಖಾದ್ರಿ, ರಘುವಿರನ್, ಶಿವರಾಮ, ಕೆ. ವೆಂಕಟಸುಬ್ಬರಾವ್, ರಿತೇಶಕುಮಾರ, ಸಿರಿಲ್ ಮೈಕಲ್ ಪಾಲ್ಗೊಂಡಿದ್ದರು.

ಸುರೇಶ ಮುಧೋಳ, ಹನುಮಂತಪ್ಪ ಶಿವಪೂರ ಕಾರ್ಯಕ್ರಮ ನಿರೂಪಿಸಿದರು. ಎಚ್.ಕೆ. ಜೋಗಿನ, ಉಮೇಶ ಕುರಿ ಸೇರಿದಂತೆ ಸಮಸ್ತ ರೇಲ್ವೆ ನೌಕರರು ಗದಗ, ಹುಬ್ಬಳ್ಳಿ, ಬಾಗಲಕೋಟ, ಕೊಪ್ಪಳ, ಬದಾಮಿ, ಗಂಗಾವತಿ ಹಾಗೂ ಸಮಸ್ತ ಕನಕದಾಸರ ಭಕ್ತರು ಪಾಲ್ಗೊಂಡಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!