ಪ್ರತಾಪ್‌ʼಸಿಂಹರನ್ನ ಉಗ್ರಗಾಮಿ ರೀತಿ ಬಿಂಬಿಸಿದ ಕೆ.ಎಸ್. ಶಿವರಾಮ್ ವಿರುದ್ದ ಪೊಲೀಸರಿಗೆ ದೂರು

0
Spread the love

ಮೈಸೂರು: ಸಂಸತ್ ಮೇಲೆ ದುಷ್ಕರ್ಮಿಗಳ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೈಸೂರಿನಲ್ಲಿ ರಾಜಕೀಯ ತಿರುವು ಪಡೆದುಕೊಂಡಿದೆ. ಬೆಳಿಗ್ಗೆ ಸಂಸದ ಪ್ರತಾಪ್ ಸಿಂಹ ವಿರುದ್ಧ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಕೆ ಎಸ್ ಶಿವರಾಮ್ ಅವರು,

Advertisement

ಸಂಸದ ಪ್ರತಾಪ್ ಸಿಂಹ ಕೈಗೆ ಬಾಂಬ್ ಕೊಟ್ಟು,ಉಗ್ರಗಾಮಿ ಎಂಬ ಫ್ಲೆಕ್ಸ್ ಅಳವಡಿಕೆ ಮಾಡಿದ್ದರು. ಇದರ ವಿರುದ್ದ ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಶಕ್ತಿ ‌ನಗರ ನಿವಾಸಿ ಬಿಜೆಪಿ ಮುಖಂಡ ಬಿ.ಆನಂದ್ ದೂರು ದಾಖಲಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here