ಹೋರಿ ತಿವಿತದಿಂದ ಸಾವು; ಕಾರಹುಣ್ಣಿಮೆ ಸಂಭ್ರಮದಲ್ಲಿ ದುರಂತ

0
Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ ( ಕನಕಗಿರಿ)
ಕಾರಹುಣ್ಣಿಮೆ ಕರಿ ಬಿಡುವ ಸಮಯದಲ್ಲಿ ಹೋರಿಯ ತಿವಿತಕ್ಕೆ ಒಬ್ಬ ವ್ಯಕ್ತಿ ಬಲಿಯಾಗಿದ್ದಾನೆ.
ಕನಕಗಿರಿ ತಾಲ್ಲೂಕು ನವಲಿ ಗ್ರಾಮದಲ್ಲಿ ಕಾರು ಹುಣ್ಣಿಮೆ ಪ್ರಯುಕ್ತ ರೈತರು ಸಂಪ್ರದಾಯದಂತೆ ಎತ್ತುಗಳ ಕರಿ ಬಿಡುವ ಮೊದಲಿನಿಂದ ಪದ್ದತಿ ಇದೆ.
ನವಲಿ ಗ್ರಾಮದಲ್ಲಿ ಎತ್ತುಗಳ ಕರಿ ಬಿಡುವ ಸಮಯದಲ್ಲಿ ಹೋರಿಯ ಕೊಂಬುಗಳ ತಿವಿತಕ್ಕೆ 47 ವರ್ಷದ ರಾಮಣ್ಣ ನಾರಿನಾಳ ಎಂಬ ವ್ಯಕ್ತಿ ತೀವ್ರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ಸಾವನ್ನಪ್ಪಿದ್ದಾರೆ.

Advertisement

Spread the love

LEAVE A REPLY

Please enter your comment!
Please enter your name here