27.8 C
Gadag
Friday, September 22, 2023

ಅಧಿಕಾರತೇರ ನಿರ್ದೇಶಕರಾಗಿ ಶರಣ್ ಪಾಟೀಲ ನೇಮಕ

Spread the love

ವಿಜಯಸಾಕ್ಷಿ ಸುದ್ದಿ, ನರಗುಂದ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಅಧಿಕಾರೇತರ ನಿರ್ದೇಶಕರಾಗಿ ತಾಲೂಕಿನ ಬೆನಕನಕೊಪ್ಪದ ಶರಣ್ ಪಾಟೀಲ ನೇಮಕವಾಗಿದ್ದಾರೆ.

ಸರಕಾರದ ಆದೀ‌ನ ಕಾರ್ಯದರ್ಶಿ ಸಾರಿಗೆ ಇಲಾಖೆ, ಶರಣ್ ಪಾಟೀಲ ಅವರನ್ನು ನೇಮಿಸಿ‌ ಆದೇಶ ಹೊರಡಿಸಿದೆ.

ಅಭಿನಂದನೆ: ಶರಣ್ ಪಾಟೀಲ ಅವರ ನೇಮಕಕ್ಕೆ ಯುವ ಮುಖಂಡ, ಕರ್ನಾಟಕ ‌ನವನಿರ್ಮಾಣಸೇನೆಯ ತಾಲೂಕು ಅಧ್ಯಕ್ಷ ಮುತ್ತು ರಾಯರೆಡ್ಡಿ ಅಭಿನಂದಿಸಿದ್ದಾರೆ.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts

error: Content is protected !!