ಗದಗ ಜಿಲ್ಲೆಗೆ ಮತ್ತೆ ಹೊಸ ಡಿಸಿ‌; ವೈಶಾಲಿ ನೇಮಕಗೊಳಿಸಿ‌ ಸರಕಾರ ಆದೇಶ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

ಶಿವಮೊಗ್ಗ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿಯಾಗಿ ಸೇವೆ ಸಲ್ಲಿಸುತ್ತಿದ್ದ ಕರ್ನಾಟಕ ಕೇಡರ್ ನ 2013 ರ ಐಎಎಸ್‌ ಅಧಿಕಾರಿ‌ ವೈಶಾಲಿ ಎಮ್ ಎಲ್ ಅವರನ್ನು ಗದಗ ಜಿಲ್ಲಾಧಿಕಾರಿಯಾಗಿಯ‌ನ್ನಾಗಿ ಸರಕಾರ ನೇಮಕ ಮಾಡಿದೆ. ಬುಧವಾರ ಸಂಜೆ ಈ ಕುರಿತು ಸರಕಾರ ಆದೇಶ ಹೊರಡಿಸಿದೆ.

ಈ ಮೊದಲು ಶಿವಮೊಗ್ಗದಲ್ಲಿಯೇ ಎ.ಸಿ ಯಾಗಿ ಕಾರ್ಯನಿರ್ವಹಿಸಿದ್ದರು. ಬಹುತೇಕ ಇವರು ಅಧಿಕಾರ ಸ್ವೀಕರಿಸಿಲಿದ್ದಾರೆ ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here