ಡಿ ಕೆ ಶಿವಕುಮಾರ್ ನಡೆಗೆ ಅಬ್ದುಲ್ ರಜಾಕ್ ಆಕ್ರೋಶ

0
Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

Advertisement

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ತಮ್ಮ ಸದಾಶಿವನಗರದ ಮನೆಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಸಭೆಗೆ ಜಮೀರ್ ಅಹಮದ್ ಖಾನ್ ಅವರಿಗೆ ಆಹ್ವಾನಿಸಿಲ್ಲ. ಈ ನಡೆ ಬಹಳ ನೋವು ತಂದಿದೆ ಎಂದು ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ನದಾಫ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಬೆಂಗಳೂರಿಗೆ ಒಳಪಟ್ಟ ಎಲ್ಲಾ ಶಾಸಕರನ್ನು ಆಹ್ವಾನಿಸಿ ಅಲ್ಪಸಂಖ್ಯಾತ ಒಬ್ಬ ಶಾಸಕರನ್ನ ಆಹ್ವಾನಿಸಿಲ್ಲ.

ಇದರ ವಿರುದ್ಧವಾಗಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಡಿ ಕೆ ಶಿವಕುಮಾರರ ಈ ನಡೆಯನ್ನು ಖಂಡಿಸುತ್ತದೆ.

ನಮಗೆ ಭಾರತ ದೇಶ ಮೊದಲು ಮುಖ್ಯ, ಸಮುದಾಯ ಮುಖ್ಯ ನಂತರ ಪಕ್ಷ ಎಂದು ಮಹಾಮಂಡಳ ರಾಜ್ಯಾಧ್ಯಕ್ಷ ಅಬ್ದುಲ್ ರಜಾಕ್ ಅಸಮಾಧಾನ ವ್ಯಕ್ತಪಡಿಸಿದರು.


Spread the love

LEAVE A REPLY

Please enter your comment!
Please enter your name here