ಬೆಂಗಳೂರು:- ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಬಿ.ನಾಗೇಂದ್ರಗೆ ಇಡಿ ಕಚೇರಿಯಲ್ಲಿ ವಿಚಾರಣೆ ಮುಂದುವರಿದಿದೆ.
Advertisement
ಈ ಹಿಂದೆ ನಾಗೇಂದ್ರ ಸಚಿವರಾಗಿದ್ದಾಗ ಇದ್ದ PA ಗಳ ವಿಚಾರಣೆ ಮಾಡಿರುವ ED ಅದರ ಆಧಾರದ ಮೇಲೆ ಮಾಜಿ ಸಚಿವರ ಮುಂದೆ ಪ್ರಶ್ನೆ ಇಟ್ಟಿದ್ದಾರೆ.
ಇನ್ನೂ ಇಂದು ಸ್ಥಳ ಮಹಜರ್ ಗೆ ಕರೆದೊಯ್ಯುವ ಸಾಧ್ಯತೆ ಇದ್ದು, ಶ್ಯಾಂಗ್ರಿಲಾ ಹೋಟೆಲ್ ಗೆ ಕರೆದೊಯ್ದು ಮಹಜರ್ ಮಾಡಲಿದ್ದಾರೆ. ನಾಳೆ ನಾಗೇಂದ್ರ ಕಸ್ಟಡಿ ಅಂತ್ಯವಾಗುವ ಹಿನ್ನೆಲೆ ಇಂದೇ ಮಹಜರ್ ಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.