Gadag News ಕಚ್ಚಾ ವಸ್ತುಗಳಲ್ಲಿ ಅರಳಿದ ಸುಂದರ ಅಯೋಧ್ಯೆ By Vijaya Sakshi - December 5, 2024 0 FacebookTwitterPinterestWhatsApp Spread the loveಗದಗ ನಗರದ ಟ್ಯಾಗೋರ್ ರಸ್ತೆಯ ವಿದ್ಯಾರ್ಥಿ ಪವನಕಲ್ಯಾಣ ನಾಗನೂರು ಕಸದಿಂದ ರಸ ಎಂಬಂತೆ ತನಗೆ ದೊರಕಿದ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಸುಂದರವಾದ ಅಯೋಧ್ಯೆಯ ರಾಮ ಮಂದಿರವನ್ನು ತಯಾರಿಸಿ ತನ್ನ ಭಕ್ತಿಯ ಕಲೆಯನ್ನು ಮೆರೆದು ಮೆಚ್ಚುಗೆಗೆ ಪಾತ್ರನಾಗಿದ್ದಾನೆ. Advertisement Spread the love