ರೈತ ಸೋಮಪ್ಪ ಭೀಮಪ್ಪ ಪೂಜಾರ ಅವರಿಗೆ ಪರಿಹಾರ ಧನದ ಚೆಕ್‌ ವಿತರಿಸಿದ ಶಾಸಕ ಚಂದ್ರು ಲಮಾಣಿ

0
Spread the love

ಸೂರಣಗಿ ಗ್ರಾಮದಲ್ಲಿ ಏ.27ರಂದು ಸಿಡಿಲಿನಿಂದ ಎತ್ತೊಂದು ಮೃತಪಟ್ಟಿತ್ತು. ಎತ್ತಿನ ಮಾಲಕ, ರೈತ ಸೋಮಪ್ಪ ಭೀಮಪ್ಪ ಪೂಜಾರ ಅವರಿಗೆ ಶಾಸಕ ಡಾ. ಚಂದ್ರು ಲಮಾಣಿ ಸರ್ಕಾರದ ಪರಿಹಾರ ಧನ (ವಿಪತ್ತು ನಿರ್ವಹಣಾ ಖಾತೆ) 37500 ರೂ ಮೊತ್ತದ ಚೆಕ್ ವಿತರಿಸಿದರು. ತಹಸೀಲ್ದಾರ ವಾಸುದೇವ ಸ್ವಾಮಿ, ನಾಗರಾಜ ಹಾವಳಕೇರಿ, ಸೋಮಪ್ಪ ಪೂಜಾರಿ, ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಇದ್ದರು.

Advertisement

Spread the love

LEAVE A REPLY

Please enter your comment!
Please enter your name here