ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸ್ಥಳೀಯ ಅಂಬೇಡ್ಕರ ನಗರ, ಬೋಗೇರಿ ಓಣಿ, ಬಯಲು ಬಸವೇಶ್ವರ ನಗರ, ಆಶ್ರಯ ಪ್ಲಾಟ್ನಲ್ಲಿ ಪ.ಪಂ ಸದಸ್ಯ ಬಸವರಾಜ ಹಾರೋಗೇರಿ ಅವರ ಹುಟ್ಟುಹಬ್ಬದ ನಿಮಿತ್ತ ಗಗನ ಫೌಂಡೇಷನ್ನಿಂದ ಬಡ ಕುಟುಂಬಕ್ಕೆ ಬಟ್ಟೆ, ಸೀತಾಲಹರಿ, ಡಿಪಿಇಪಿ ಹಿರಿಯ ಪ್ರಾಥಮಿಕ ಶಾಲೆ-1ನೇ ಹಾಗೂ 2ರಲ್ಲಿ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಲಾಯಿತು.
Advertisement
ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ಯಲ್ಲವ್ವ ಕವಲೂರ, ಪರಶುರಾಮ ವಂಟಕರ, ಷಣ್ಮುಖಪ್ಪ ಬಡ್ನಿ, ಅಶೋಕ ಸೋನಗೋಜಿ, ಮಹಾಂತೇಶ ನೀಲಗುಂದ, ಮಹದೇವಪ್ಪ ಗಡಾದ, ಬಸವರಾಜ ಬಾತಾಖಾನಿ, ಗೂಳಪ್ಪ ಮಜ್ಜಿಗುಡ್ಡ, ಚನ್ನಪ್ಪ ಬಟ್ಟೂರ, ಶಂಕ್ರಪ್ಪ ಶಿರಹಟ್ಟಿ, ಪ್ರಕಾಶ ಮದ್ದಿನ, ಚನ್ನಪ್ಪ ಹೂಲ್ಲೂರ, ಖಲಂದರ ಗಾಡಿ, ಮುತ್ತು ಸುಂಕದ, ಚಂದ್ರು ನಿಂಗೋಜಿ, ಶಿವು ಬೋವಿ, ಹಜರು ಲಾಡಸಾಬನವರ, ರಮೇಶ ಮ್ಯಾಗೇರಿ, ಸುಭಾಷ ದೊಡ್ಡಮನಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.