ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಶ್ರೀ ಉಡಚಮ್ಮದೇವಿ ಗುಡಿ ಓಣಿಯ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ದೇವಸ್ಥಾನದ ಆವರಣದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತಿ ಸಮಾರಂಭವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ವಾಸುದೇವ ಎಸ್. ಲಕ್ಷ್ಮೇಶ್ವರ, ಮಂಜುನಾಥ ಸುಣಗಾರ, ಪ್ರಕಾಶ ಪೂಜಾರ, ರವಿಕುಮಾರ ಸವಣೂರ, ಕುಮಾರ ಪೂಜಾರ, ಅರ್ಜುನ ಪೂಜಾರ, ಶ್ರೀಧರ ಸುಣಗಾರ, ನೀಲಕಂಠ ಗುಡಿಸಾಗರ, ಚಾಮರಾಜ ಪೂಜಾರ, ಶ್ರೀಕಾಂತ ಪೂಜಾರ, ಪರಶುರಾಮ ಹಿತ್ತಲಮನಿ, ಉಮಣ್ಣ ಪೂಜಾರ, ರಾಮಣ್ಣ ಲಕ್ಷ್ಮೇಶ್ವರ, ಪ್ರವೀಣ ಲಕ್ಕಣ್ಣವರ, ಸಂಜು ಪೂಜಾರ, ಮಂಜುನಾಥ ಪೂಜಾರ, ಪ್ರಶಾಂತ ಲಕ್ಕಣ್ಣವರ, ಪ್ರಸನ್ನ ಲಕ್ಕಣ್ಣವರ, ಮಹೇಶ ಪೂಜಾರ, ಮಂಜುನಾಥ ಪೂಜಾರ, ಶ್ರೀಕಾಂತ ಪೂಜಾರ, ಗೋಪಾಲ ಲಕ್ಷ್ಮೇಶ್ವರ, ಮಲ್ಲೇಶ ಲಕ್ಷ್ಮೇಶ್ವರ, ಶಿವಾನಂದ ಲಕ್ಷ್ಮೇಶ್ವರ, ಬಸವರಾಜ ಜಿಗಳೂರ, ಮಧುಸೂದನ ಪೂಜಾರ, ಪುಷ್ಪಾ ಪೂಜಾರ, ಲಕ್ಷ್ಮಿ ಪೂಜಾರ, ನಾಗವ್ವ ಜಿಗಳೂರ, ಪ್ರೇಮಾ ಲಕ್ಷ್ಮೇಶ್ವರ, ಪಾರವ್ವ ಪೂಜಾರ, ಅನ್ನಪೂರ್ಣ ಸವಣೂರ, ರತ್ನಾ ಲಕ್ಷ್ಮೇಶ್ವರ, ಲಕ್ಷ್ಮಿ ಲಕ್ಷ್ಮೇಶ್ವರ, ಲಕ್ಷ್ಮಿ ಪೂಜಾರ, ಚನ್ನಮ್ಮ ಪೂಜಾರ, ಮಹಾದೇವಿ ಹಿರೇಮಠ, ಶೋಭಾ ಬಾರಕೇರ, ಲಲಿತಾ ಲಕ್ಷ್ಮೇಶ್ವರ, ಸುಜಾತಾ ಸುಣಗಾರ, ರೇಣುಕಾ ಪೂಜಾರ, ಗೌರಮ್ಮ ಮರಿನಾಯಕರ, ಮಂಗಳಾ ಲಕ್ಕಣ್ಣವರ, ಲಕ್ಷ್ಮಿ ಪಾ.ಪೂಜಾರ, ಗೀತಾ ಶಿ.ಪೂಜಾರ, ಲಲಿತಾ ಪೂಜಾರ, ಸುವರ್ಣ ಪೂಜಾರ, ಕಮಲವ್ವ ಪೂಜಾರ, ಗಿರಿಜಾ ಪೂಜಾರ, ಶೋಭಾ ಹಿತ್ತಲಮನಿ, ಶರಣಮ್ಮ ಪೂಜಾರ, ಶಶಿಕಲಾ ಉ.ಪೂಜಾರ ಉಪಸ್ಥಿತರಿದ್ದರು.



