ಗದಗ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ಹೋರಾಟಗಳನ್ನು ಮೆಚ್ಚಿ, ಗದಗ ಜಿಲ್ಲಾಧ್ಯಕ್ಷ ಹನಮಂತಪ್ಪ ಎಚ್. ಅಬ್ಬಿಗೇರಿ ನೇತೃತ್ವದಲ್ಲಿ ರವಿ ಮಲ್ಲಾಡದ, ವಿನಾಯಕ, ಮಹೇಶ್, ಅಮನ್, ಸಂತೋಷ, ರಾಘು, ದರ್ಶನ್, ಜಾಕಿರ್, ಮುಸ್ತಾಕ್, ಅಲ್ಲಾಭಕ್ಷಿ ಸೇರಿದಂತೆ ಇನ್ನಿತರರು ಶನಿವಾರ ವೇದಿಕೆಗೆ ಸೇರ್ಪಡೆಗೊಂಡರು.
Trending Now



