22.7 C
Gadag
Sunday, December 10, 2023

ಭಾರತ್ ಬಂದ್; ಬಣಗುಡುತ್ತಿರುವ ಎಪಿಎಂಸಿ

Spread the love

ವಿಜಯಸಾಕ್ಷಿ ಸುದ್ದಿ, ಗದಗ

ದೇಶದ ವಿವಿಧ ರೈತ ಸಂಘಟನೆಗಳು ಭಾರತ್ ಬಂದ್ ಕರೆ ನೀಡಿರುವ ಹಿನ್ನಲೆ ಗದಗನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ, ವ್ಯಾಪಾರ ವಹಿವಾಟು ಬಂದ್ ಮಾಡಿದೆ.

ನಗರದ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ಎಪಿಎಂಸಿಯಲ್ಲಿ ವ್ಯಾಪಾರ, ವಹಿವಾಟು, ಸಂತೆ, ಖರೀದಿ ಮಾರುಕಟ್ಟೆ ಎಲ್ಲವನ್ನೂ ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಿದೆ.

ಎಪಿಎಂಸಿಯ ಹಮಾಲರು, ದಲ್ಲಾಳಿ ವರ್ತಕರು, ಖರೀದಿ ವರ್ತಕರು, ಕಾರ್ಮಿಕರು ಬಂದ್ ಆಚರಿಸುತ್ತಿದ್ದು, ಬಂದ್ ನಿಂದಾಗಿ ಎಪಿಎಂಸಿ ಆವರಣ ಬಣಗುಡುತ್ತಿದೆ.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts