ಬೆಂಗಳೂರು: ನಾಲ್ಕನೆ ಮಹಡಿಯಿಂದ ಹಾರಿ ಯುವಕ ಆತ್ಮಹತ್ಯೆ!

0
Spread the love

ಬೆಂಗಳೂರು: ನಾಲ್ಕನೆ ಮಹಡಿಯಿಂದ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋನಪ್ಪನ ಅಗ್ರಹಾರದ ಲಕ್ಷ್ಮಿ ವೆಂಕಟೇಶ ಜೆನ್ಸ್ ಪಿಜಿ ಕಟ್ಟಡದಲ್ಲಿ ನಡೆದಿದೆ.

Advertisement

ವಿಷ್ಣು (28) ಆತ್ಮಹತ್ಯೆ ಮಾಡಿಕೊಂಡಿರೋ ಯುವಕನಾಗಿದ್ದು, ತಮಿಳುನಾಡು ಮೂಲದ ಯುವಕ ವಿಷ್ಣು ಪ್ರೇಮ ವೈಫಲ್ಯದಿಂದ ಕಟ್ಟಡದಿಂದ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಾಗಿದೆ. ಇನ್ನೂ ಮೃತದೇಹ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.


Spread the love

LEAVE A REPLY

Please enter your comment!
Please enter your name here