ವಿಜಯಸಾಕ್ಷಿ ಸುದ್ದಿ, ನವಲಗುಂದ:
Advertisement
ತಾಲ್ಲೂಕಿನ ಶಲವಡಿ ಶ್ರೀವೀರಭದ್ರೇಶ್ವರ ಮಹಾ ರಥೋತ್ಸವ ಹಾಗೂ ಲಕ್ಷ ದೀಪೋತ್ಸವ ಅಂಗವಾಗಿ ಡಿ.31 ಮತ್ತು ಜ.1 ರಂದು ಧರ್ಮ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ನರಗುಂದದ ಪತ್ರಿವನಮಠದ ಸ್ವಾಮೀಜಿ ಮತ್ತು ನವಲಗುಂದ ಗವಿಮಠದ ಸ್ವಾಮೀಜಿ, ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ, ಸಾಹಿತಿ ಶ್ರೀಶೈಲ್ ಹುದ್ದಾರ್ ಉಪಸ್ಥಿತರಿದ್ದರು.

