Gadag Breaking: ಬಾವಿಯಲ್ಲಿ ಬಿದ್ದಿದ್ದ ನಾಗರಹಾವು ರಕ್ಷಣೆ…!

0
Spread the love

ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದ ಬಾವಿವೊಂದರಲ್ಲಿ ಬಿದ್ದಿದ್ದ ನಾಗರಹಾವು ರಕ್ಷಣೆ  ಘಟನೆ ನಡೆದಿದೆ.

Advertisement

ರಾಘವೇಂದ್ರ ಕುರಿ ಅನ್ನೋರ ತೋಟದ ಬಾವಿಯಲ್ಲಿ ಕಾಣಿಸಿಕೊಂಡಿದ್ದ ನಾಗರಹಾವು ನೀರಿನಿಂದ ಮೇಲೆ ಬರಲಾರದೇ ಪರದಾಡುತ್ತಿದ್ದು, ಈ ವೇಳೆ ತೋಟದ ಮಾಲೀಕ ನೋಡಿ ಮಾನವೀಯತೆ ಮೆರೆದಿದ್ದಾರೆ.

ಉರಗ ರಕ್ಷಕ‌ ಜಲಾಲ್ ಕೊಪ್ಪಳ ಎಂಬುವರು ನಾಗರಹಾವಿನ ರಕ್ಷಣೆಯಾಗಿದ್ದು,  ಬಹಳಷ್ಟು‌ ಆಳವಿದ್ದ ಬಾವಿಯಲ್ಲಿ ಬಿದ್ದು‌ ಪರದಾಡುತ್ತಿದ್ದ ನಾಗರಹಾವು ನಂತರ  ಸುರಕ್ಷಿತ ಪ್ರದೇಶಕ್ಕೆ ರವಾನೆ ಮಾಡಲಾಗಿದೆ.


Spread the love

LEAVE A REPLY

Please enter your comment!
Please enter your name here