HomeGadag Newsರಾಜೇಶ್ವರಿ ಕಲಾ ಕುಟೀರದಿಂದ ಸಾಧಕರಿಗೆ ಸನ್ಮಾನ

ರಾಜೇಶ್ವರಿ ಕಲಾ ಕುಟೀರದಿಂದ ಸಾಧಕರಿಗೆ ಸನ್ಮಾನ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಶ್ರೀ ರಾಜೇಶ್ವರಿ ಕಲಾ ಕುಟೀರದ 23ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಸಂಗೀತ ನೃತ್ಯೋಲ್ಲಾಸ ಕಾರ್ಯಕ್ರಮದಲ್ಲಿ ಸಾಹಿತಿ ವಾಸುಸೇವ ಹೂಲಿ, ಜಾನಪದ ಕಲಾವಿದೆ ಸಾವಿತ್ರಿ ಮಹಾಂತೇಶ ಲಮಾಣಿ ಮತ್ತು ತಬಲಾ ಕಲಾವಿದ ನಾಗಲಿಂಗ ಮುರಗಿಯವರನ್ನು ಸನ್ಮಾನಿಸಲಾಯಿತು.

ತ್ರಿವಿಧ ದಾಸೋಹಿ ಪೂಜ್ಯ ಶ್ರೀಮನ್ನಿರಂಜನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಡಾ. ಜಿ.ಬಿ. ಪಾಟೀಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img