ಬೆಂಗಳೂರಿನಲ್ಲಿ ಸಿಲಿಂಡರ್‌ ಸ್ಫೋಟ: ಮನೆಯಲ್ಲಿದ್ದ ಮೂವರಿಗೆ ಗಂಭೀರ ಗಾಯ

0
Spread the love

ಬೆಂಗಳೂರು: ಸಿಲಿಂಡರ್‌ ಸ್ಫೋಟಗೊಂಡು ಮನೆಯಲ್ಲಿದ್ದ ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ನಗರದ ಬೈಯ್ಯಪ್ಪನಹಳ್ಳಿಯ ನಾಗಪ್ಪ ಬಡವಾಣೆಯಲ್ಲಿ ನಡೆದಿದೆ. ಹನುಮಂತಪ್ಪ ( 70) ,  ಮಂಜುನಾಥ್ (33) ಮಮತ ( 29) ಗೆ ಸುಟ್ಟ ಗಂಭೀರ ಗಾಯವಾಗಿದ್ದು,

Advertisement

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಗಾಯಾಳುಗಳು ತಂದೆ, ಮಗ ಹಾಗು ಸೊಸೆಯಾಗಿದ್ದು ಇಂದು ಮುಂಜಾನೆ ಘಟನೆ  ನಡೆದಿದೆ. ಇನ್ನೂ ಸ್ಟೋಟದ  ತೀವ್ರತೆಗೆ ಮನೆ ಗೋಡೆ ಛಿದ್ರ ಛಿದ್ರವಾಗಿದೆ. ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 


Spread the love

LEAVE A REPLY

Please enter your comment!
Please enter your name here