ವಿಜಯಸಾಕ್ಷಿ ಸುದ್ದಿ, ಗದಗ : ಬೆಳದಡಿ ತಾಂಡಾದ ಶ್ರೀ ಸೇವಾಲಾಲ್ ಯುವಕ ಸಂಘ ಹಾಗೂ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಸಂವಿದಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರರ ಜಯಂತಿಯ ಪ್ರಯುಕ್ತ ಬೆಳದಡಿ ತಾಂಡಾದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಯಲಿಶಿರುಂಜ ಜ್ಞಾನಯೋಗಾಶ್ರಮದ ಪೀಠಾಧಿಪತಿಗಳಾದ ಪೂಜ್ಯಶ್ರೀ ಬಸವ ಸಮರ್ಥ ಮಹಾಸ್ವಾಮಿಗಳು ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಂಡಾದ ಮುಖಂಡ ಚಂದು ನಾಯಕ್, ಮುಖ್ಯ ಅತಿಥಿಗಳಾಗಿ ಕೆ.ಸಿ. ನಭಾಪುರ, ರವಿಕಾಂತ ಅಂಗಡಿ, ಸೋಮು ನಾಯಕ್, ಮನೋಹರ್ ಕಾರಭಾರಿ, ವೆಂಕಣ್ಣ ಪೂಜಾರ, ವಿಜಯ್ ಮಾಳಗಿಮನಿ, ಭೀಮಪ್ಪ ರಾಠೋಡ, ನಾರಾಯಣ್ ಪವಾರ, ಈಶ್ವರ್ ಹೊಸಮನಿ, ಲಾಲಪ್ಪಾ ಪೂಜಾರ್, ಲಕ್ಷö್ಮಣ ಚವ್ಹಾಣ, ಮೋತಿಲಾಲ್ ಪೂಜಾರ, ಮಾಂತೇಶ್ ಚವ್ಹಾಣ, ನಾರಾಯಣ್ ನಾಯಕ್, ಗೋವಿಂದ ಡೋಣಿ, ಮಂಜುನಾಥ ಪೂಜಾರ, ಸಂತೋಷ ನಾಯಕ, ಠಾಕಪ್ಪ ಚವ್ಹಾಣ, ಅರ್ಜುನ ನಾಯಕ, ಜಗದೀಶ್ ಹಡಗಲಿ, ಲೋಕಪ್ಪ ತುಳಸಿಮಣಿ, ಗೇಮಪ್ಪ ಪೂಜಾರ, ಚಂದಪ್ಪ ನಾಯಕ, ಠಾಕ್ರಪ್ಪ, ಕಪಿಲ್ ಪೂಜಾರ, ವೆಂಕಟೇಶ ಪೂಜಾರ, ರಾಮು ಚವ್ಹಾಣ, ಸಂಜೀವ ನಾಯಕ, ಪಾಂಡು ರಾಠೋಡ, ಪ್ರವೀಣ ಪವಾರ ಮುಂತಾದವರು ಉಪಸ್ಥಿತರಿದ್ದರು. ಪಾಂಡು ಚವ್ಹಾಣ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಗುಂಡಪ್ಪ ನಾಯಕ ಸ್ವಾಗತಿಸಿದರು. ಹೇಮಂತ್ ಬೇವಿನಕಟ್ಟಿ ನಿರೂಪಿಸಿದರು. ರಮೇಶ ಚವ್ಹಾಣ ವಂದಿಸಿದರು.