ಟೂರಿಸಂ ಮಿನಿಸ್ಟರ್‌ ಪೋಸ್ಟ್‌ ನಿಕಾಲ್‌ ದಿಯಾ, ಓನ್ಲಿ ಇಂಡಸ್ಟ್ರಿಯಲ್ ಎಂದ ಸಚಿವ ಆನಂದ್ ಸಿಂಗ್

0
Spread the love

ವಿಜಯಸಾಕ್ಷಿ ಸುದ್ದಿ, ಹೊಸಪೇಟೆ

ಪ್ರವಾಸೋದ್ಯಮ ಸಚಿವರಾದ ವಿಷಯ ಕೇಳಿ ಖುಷಿಯಾಯಿತು ನಿಮ್ಮನ್ನು ಅಭಿನಂದಿಸಲು ಬಂದಿರುವೆ’ ಎಂದು ಉದ್ಯಮಿ ರಾಜು ಭೂರಟ್‌ ಅವರು ಸಚಿವ ಆನಂದ್‌ ಸಿಂಗ್‌ ಅವರಿಗೆ ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಆನಂದ್‌ ಸಿಂಗ್‌, ‘ಟೂರಿಸಂ ಮಿನಿಸ್ಟರ್‌ ಪೋಸ್ಟ್‌ ನಿಕಾಲ್‌ ದಿಯಾ (ಪ್ರವಾಸೋದ್ಯಮ ಖಾತೆಯಿಂದ ನನ್ನನ್ನು ತೆಗೆದು ಹಾಕಿದ್ದಾರೆ). ಕೈಗಾರಿಕೆ ಖಾತೆ ಸಿಗಬಹುದು. ನೀವು ಕೈಗಾರಿಕೆ ಆರಂಭಿಸಿ’ ಎಂದಾಗ ರಾಜು ಅವರು ಅಚ್ಚರಿ ವ್ಯಕ್ತಪಡಿಸಿದರು.


Spread the love

LEAVE A REPLY

Please enter your comment!
Please enter your name here